ರಾಣೆಬೇನ್ನೂರು: ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಹಟ್ಟಿಗೋಲ್ಡ್ ಮೈನ್ಸ್ ಮರಳಿನ ಲೀಜ್ ಪಾಯಿಂಟ್ ನಲ್ಲಿ ಮರಳು ಕಳ್ಳತನ ಮಾಡುತ್ತಿದ್ದ ಆರು ವಾಹನಗಳ ಮೇಲೆ ಹಾಗೂ ಮಾಲೀಕರ ಮೇಲೆ ತಹಸೀಲ್ದಾರ ಭಾಗವಾನ ಪ್ರಕರಣ ದಾಖಲಿಸಿದ್ದಾರೆ.
ಹೌದು ತಾಲೂಕಿನ ಬೇಲೂರು ಗ್ರಾಮದಲ್ಲಿರುವ ಹಟ್ಟಿಗೋಲ್ಡ್ ಮೈನ್ಸ್ ಮರಳಿನ ಪಾಯಿಂಟ್ ನಂ 4 ಮತ್ತು 5 ರಲ್ಲಿ ಸರ್ಕಾರದ ಖನಿಜ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೇ ರಾತ್ರಿ ಸಮಯದಲ್ಲಿ ಗಾಡಿಗಳ ಮೂಲಕ ಕಳ್ಳತನ ಮಾಡುತ್ತಿದ್ದ ಸಮಯದಲ್ಲಿ ತಹಸೀಲ್ದಾರ ಆರ್.ಎಚ್.ಭಾಗವಾನ ಹಾಗೂ ಪೋಲಿಸ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಸಮಯದಲ್ಲಿ ವಾಹನಗಳು ಮರಳು ತುಂಯ ಸಮೇತ ಸಿಕ್ಕ ಹಿನ್ನೆಲೆ ಗಾಡಿಗಳು ವಶಪಡಿಸಿಕೊಂಡ ಕೆಲವರ ಮೇಲೆ ಪ್ರಕರಣ ದಾಖಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕರಣ ನೀಡಿದ್ದಾರೆ.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.