ರಾಣೆಬೇನ್ನೂರ: ಕಾಂಗ್ರೆಸ್ ಪಕ್ಷದ ಹಾವೇರಿ ಉಸ್ತುವಾರಿ ಸಚಿವರನ್ನ ಶಿವಾನಂದ ಪಾಟೀಲರನ್ನ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಎಂದ ರೊಬೋಟ್.
ರಾಣೆಬೇನ್ನೂರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಘಟನೆ.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡರ ಹುಟ್ಟು ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರೋಬೋಟ್ ಟೀಚರ್ ಉದ್ಘಾಟಿಸಿ ನಂತರ ಘಟನೆ.
ಕಾರ್ಯಕರ್ತ ಸಚಿವ ಶಿವಾನಂದ ಪಾಟೀಲ ಬಗ್ಗೆ ಮಾಹಿತಿ ಕೇಳಿದಾಗ.
ರೋಬೋಟ್ ಸಚಿವ ಶಿವಾನಂದ ಪಾಟೀಲ ಬಿಜೆಪಿ ಪಕ್ಷದ ಪ್ರಮುಖ ನಾಯಕ ಎಂದಾಗ ಗಲಿಬಿಲಿ.
ರೊಬೋಟ್ ಹೇಳುತ್ತಿದಂತೆ ಬಂದ್ ಮಾಡಿ ಎಂದ ಕಾರ್ಯಕರ್ತರು.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.