ರಾಣೆಬೇನ್ನೂರು: ನಗರದ ಪಂಚಮುಖಿ ದೇವಸ್ಥಾನ ಕ್ರಾಸ್ ಹತ್ತಿರ ಟಿಪ್ಪರ ಹರಿದು ವ್ಯಕ್ತಿಯೊರ್ವ ದೇಹ ಎರಡು ಭಾಗವಾದ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ನಾಗರಾಜ ಮುಧೋಳಮಠ (60) ಎಂದು ಗುರುತಿಸಲಾಗಿದೆ.
ಈತನ ಸ್ಕೂಟಿ ಮೂಲಕ ರಸ್ತೆ ಕ್ರಾಸ್ ಮಾಡುವಾಗ ಘಟನೆ ನಡೆದಿದೆ. ಟಿಪ್ಪರ ವಾಹನ ಸ್ಪೀಡ್ ಇದ್ದ ಕಾರಣ ಹಿಂದಿನ ಗಾಲಿಯಲ್ಲಿ ಬಿದ್ದು ದೇಹ ಹಾಗೂ ದೇಹದ ಭಾಗಗಳು ಹೊರಗಡೆ ಬಿದ್ದು ನೋಡುಗರಿಗೆ ಭಯ ಹುಟ್ಟಿಸುವಂತಾಗಿದೆ.
ಸ್ಥಳಕ್ಕೆ ಡಿಎಸ್ಪಿ ಡಾ.ಗಿರೀಶ ಬೋಜಣ್ಣನವರ, ಸಿಪಿಐ ಡಾ.ಶಂಕರ ಹಾಗೂ ಸಂಚಾರ ಪೋಲಿಸರು ದಿಢೀರ್ ಹಾಜರಾಗಿ ಪರಿಶೀಲನೆ ನಡೆಸಿ ಶವವನ್ನು ಸಾಗಿಸಿದರು.ಶವವನ್ನು ಸಾಗಿಸಿದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.