ರಾಣೆಬೇನ್ನೂರು: ಜಿಪಂ ಸಿಇಓ ರುಚಿ ಬಿಂದಾಲ್ ಮೆಡ್ಲೇರಿ ಗ್ರಾಮ ಪಂಚಾಯತಗೆ ಭೇಟಿ ನೀಡಿದ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿಲ್ಲದ ಕಾರಣ ರಾಹುತನಕಟ್ಟಿ ಕಾಯಂ ಪಿಡಿಓ ರವಿಕುಮಾರ್ ನಾಯ್ಕ ಅವರನ್ನು ಸಿಇಓ ಅಮಾನತು ಮಾಡಿದ್ದಾರೆ.
ಸಿಇಓ ರುಚಿ ಬಿಂದಾಲ್ ಅವರು ಕಾರ್ಯ ನಿಮಿತ್ತ ಮೆಡ್ಲೇರಿ ಗ್ರಾಮ ಪಂಚಾಯತ್ ಗೆ ಬಂದಿದ್ದಾರೆ. ಈ ಸಮಯದಲ್ಲಿ ಪಿಡಿಓ ರವಿಕುಮಾರ್ ಅಲ್ಲಿ ಇರುವುದಿಲ್ಲ. ನಂತರ ರಾಹುತನಕಟ್ಟಿ ಗ್ರಾಮ ಪಂಚಾಯತಲ್ಲಿ ವಿಚಾರಣೆ ಮಾಡಿದಾಗ ಅಲ್ಲಿ ಸಹ ಪಿಡಿಓ ಅವರು ಗೈರಾಗಿರುವುದು ಕಂಡು ಬಂದಿದೆ.
ಈ ಹಿನ್ನೆಲೆ ಪಿಡಿಓ ರವಿಕುಮಾರ್ ಕರ್ತವ್ಯ ಲೋಪ ಎಸಗಿದ್ದು ಕಂಡು ಬಂದ ಕಾರಣ ಅಮಾನತು ಮಾಡಲಾಗಿದೆ.
More Stories
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು ಮೇಳ.
ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!
ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.