ರಾಣೆಬೇನ್ನೂರು: ಜಿಪಂ ಸಿಇಓ ರುಚಿ ಬಿಂದಾಲ್ ಮೆಡ್ಲೇರಿ ಗ್ರಾಮ ಪಂಚಾಯತಗೆ ಭೇಟಿ ನೀಡಿದ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿಲ್ಲದ ಕಾರಣ ರಾಹುತನಕಟ್ಟಿ ಕಾಯಂ ಪಿಡಿಓ ರವಿಕುಮಾರ್ ನಾಯ್ಕ ಅವರನ್ನು ಸಿಇಓ ಅಮಾನತು ಮಾಡಿದ್ದಾರೆ.
ಸಿಇಓ ರುಚಿ ಬಿಂದಾಲ್ ಅವರು ಕಾರ್ಯ ನಿಮಿತ್ತ ಮೆಡ್ಲೇರಿ ಗ್ರಾಮ ಪಂಚಾಯತ್ ಗೆ ಬಂದಿದ್ದಾರೆ. ಈ ಸಮಯದಲ್ಲಿ ಪಿಡಿಓ ರವಿಕುಮಾರ್ ಅಲ್ಲಿ ಇರುವುದಿಲ್ಲ. ನಂತರ ರಾಹುತನಕಟ್ಟಿ ಗ್ರಾಮ ಪಂಚಾಯತಲ್ಲಿ ವಿಚಾರಣೆ ಮಾಡಿದಾಗ ಅಲ್ಲಿ ಸಹ ಪಿಡಿಓ ಅವರು ಗೈರಾಗಿರುವುದು ಕಂಡು ಬಂದಿದೆ.
ಈ ಹಿನ್ನೆಲೆ ಪಿಡಿಓ ರವಿಕುಮಾರ್ ಕರ್ತವ್ಯ ಲೋಪ ಎಸಗಿದ್ದು ಕಂಡು ಬಂದ ಕಾರಣ ಅಮಾನತು ಮಾಡಲಾಗಿದೆ.
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*