ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಪೆಹಲ್ಗಾಂ ಹತ್ಯೆ ವಿಚಾರ ಬಿಟ್ಟು ರಾಜಕೀಯ ಭಾಷಣ. ರಸ್ತೆ ಬಂದ್ ಮಾಡಿದಕ್ಕೆ ಎಬಿವಿಪಿ ಮುಖಂಡ ಬಂಧನಕ್ಕೆ ಮುಂದಾದ ಪೋಲಿಸ್…

ರಾಣೆಬೇನ್ನೂರು: ಶ್ರೀನಗರದ ಪೆಹಲ್ಗಾಂನಲ್ಲಿ ಹಿಂದುಗಳು ಮೇಲೆ ಉಗ್ರರ ನಡೆಸಿದ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ವತಿಯಿಂದ ನಗರದ ಬಸ್ ನಿಲ್ದಾಣ ವೃತ್ತದ ಬಳಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಎಬಿವಿಪಿ ಮುಖಂಡನಿಗೆ ಸರಿಯಾದ ಮಾಹಿತಿ ಇರದ ಕಾರಣ ತಪ್ಪು ತಪ್ಪಾದ ಭಾಷಣ ಹಾಗೂ ರಾಜಕೀಯ ಭಾಷಣಕ್ಕೆ ಮುಂದಾದ ಹಿನ್ನೆಲೆ ಸುಮಾರು ಒಂದು ಕೀಮಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಪೋಲಿಸ ಹಾಗೂ ಎಬಿವಿಪಿ ಸಂಘಟನೆ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.

ಎಬಿವಿಪಿ ಮುಖಂಡ ಪೆಹಲ್ಗಾಂ ಹತ್ಯೆ ಬಗ್ಗೆ ಭಾಷಣ ಮಾಡುವಾಗ ಪೆಹಲ್ಗಾಂ ಬದಲಾಗಿ ಪುಲ್ವಾಮ್ ದಲ್ಲಿ  ಉಗ್ರರು ಹಿಂದುಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಭಾಷಣದಲ್ಲಿ ಭೋದನೆ ಮಾಡಿದರು. ನಂತರ ಪೆಹಲ್ಗಾಂ ಹತ್ಯೆಯಲ್ಲಿ ಮೃತನಾದ ಭರತ ಭೂಷಣ ಅವರು ರಾಣೆಬೇನ್ನೂರು ತಾಲೂಕಿನವರು ಎಂದು ಹೇಳಿದಾಗ ಪೋಲಿಸರ ಭಾಷಣದ ಸಮಯದಲ್ಲಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದರು. ಇದಕ್ಕೆ ಎಬಿವಿಪಿ ಮುಖಂಡ ನಾನು ಯಾರಿಗೂ ತಪ್ಪು ಸಂದೇಶ ನೀಡುತ್ತಿಲ್ಲ ಎಂದು ಪೋಲಿಸರ ಜತೆ ವಾಗ್ವಾದ ಇಳಿದ ಘಟನೆ ನಡೆಯಿತು. ನಂತರ ಸುಮಾರು ಅರ್ಧ ಗಂಟೆ ರಾಜಕೀಯ ಭಾಷಣ ಮಾಡಿದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

ಇದಾದ ನಂತರ ಸ್ಥಳಕ್ಕೆ ಉಪತಹಸೀಲ್ದಾರ ಮಾನವಿ ಪತ್ರ ಪಡೆಯಲು ಆಗಮಿಸಿದಾಗ ಎಬಿವಿಪಿ ಮುಖಂಡ ಸ್ಥಳಕ್ಕೆ  ಗ್ರೇಡ್-1 ತಹಸೀಲ್ದಾರ ಬರಬೇಕೆಂದು ಹಠ ಹಿಡಿದ. ಇದಕ್ಕೆ ಉಪತಹಸೀಲ್ದಾರ ಗರಂ ಆಗಿ ವಾಪಾಸು ಹೋಗಲು ಮುಂದಾದಾಗ ಪೋಲಿಸರ ಮತ್ತೆ ವಾಪಸು ಕರೆಸಿಕೊಂಡು ಮನವಿ ಪತ್ರ ಪಡೆಯಲು ಹೇಳಿದರು.

ನಂತರ ಸುಮಾರು ಒಂದು ಕೀಮಿ ವಾಹನಗಳ ಸಂಚಾರ ದಟ್ಟಣೆಯಾದ ಸಮಯದಲ್ಲಿ ಎಬಿವಿಪಿ ಮುಖಂಡ ಪೋಲಿಸರ ವಿರುದ್ಧ ಮತ್ತೆ ವಾಗ್ವಾದಕ್ಕೆ ಇಳಿದ ಕಾರಣ ಶಹರ ಪೋಲಿಸರು ಎಬಿವಿಪಿ ಮುಖಂಡನ ಬಂಧನಕ್ಕೆ ಮುಂದಾದ ಘಟನೆ ನಡೆಯಿತು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!