ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ರಾಣೆಬೇನ್ನೂರು ನಕಲಿ ಬೀಜ ಮಾರಾಟ ಕೇಂದ್ರವಾಗಬಾರದು ಕೃಷಿ ಅಧಿಕಾರಿಗಳಿಗೆ ಶಿವಾನಂದ ಪಾಟೀಲ ಎಚ್ಚರಿಕೆ.

ಚಳಗೇರಿ ಟೋಲ್ ಪ್ಲಾಜ್ ವತಿಯಿಂದ ಚಳಗೇರಿ ಹೆರಿಗೆ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಕೊಡುಗೆ.

ಪೆಹಲ್ಗಾಂ ಹತ್ಯೆ ವಿಚಾರ ಬಿಟ್ಟು ರಾಜಕೀಯ ಭಾಷಣ. ರಸ್ತೆ ಬಂದ್ ಮಾಡಿದಕ್ಕೆ ಎಬಿವಿಪಿ ಮುಖಂಡ ಬಂಧನಕ್ಕೆ ಮುಂದಾದ ಪೋಲಿಸ್…

ರಾಣೆಬೇನ್ನೂರು: ಶ್ರೀನಗರದ ಪೆಹಲ್ಗಾಂನಲ್ಲಿ ಹಿಂದುಗಳು ಮೇಲೆ ಉಗ್ರರ ನಡೆಸಿದ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ವತಿಯಿಂದ ನಗರದ ಬಸ್ ನಿಲ್ದಾಣ ವೃತ್ತದ ಬಳಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಎಬಿವಿಪಿ ಮುಖಂಡನಿಗೆ ಸರಿಯಾದ ಮಾಹಿತಿ ಇರದ ಕಾರಣ ತಪ್ಪು ತಪ್ಪಾದ ಭಾಷಣ ಹಾಗೂ ರಾಜಕೀಯ ಭಾಷಣಕ್ಕೆ ಮುಂದಾದ ಹಿನ್ನೆಲೆ ಸುಮಾರು ಒಂದು ಕೀಮಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಪೋಲಿಸ ಹಾಗೂ ಎಬಿವಿಪಿ ಸಂಘಟನೆ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.

ಎಬಿವಿಪಿ ಮುಖಂಡ ಪೆಹಲ್ಗಾಂ ಹತ್ಯೆ ಬಗ್ಗೆ ಭಾಷಣ ಮಾಡುವಾಗ ಪೆಹಲ್ಗಾಂ ಬದಲಾಗಿ ಪುಲ್ವಾಮ್ ದಲ್ಲಿ  ಉಗ್ರರು ಹಿಂದುಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಭಾಷಣದಲ್ಲಿ ಭೋದನೆ ಮಾಡಿದರು. ನಂತರ ಪೆಹಲ್ಗಾಂ ಹತ್ಯೆಯಲ್ಲಿ ಮೃತನಾದ ಭರತ ಭೂಷಣ ಅವರು ರಾಣೆಬೇನ್ನೂರು ತಾಲೂಕಿನವರು ಎಂದು ಹೇಳಿದಾಗ ಪೋಲಿಸರ ಭಾಷಣದ ಸಮಯದಲ್ಲಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದರು. ಇದಕ್ಕೆ ಎಬಿವಿಪಿ ಮುಖಂಡ ನಾನು ಯಾರಿಗೂ ತಪ್ಪು ಸಂದೇಶ ನೀಡುತ್ತಿಲ್ಲ ಎಂದು ಪೋಲಿಸರ ಜತೆ ವಾಗ್ವಾದ ಇಳಿದ ಘಟನೆ ನಡೆಯಿತು. ನಂತರ ಸುಮಾರು ಅರ್ಧ ಗಂಟೆ ರಾಜಕೀಯ ಭಾಷಣ ಮಾಡಿದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

ಇದಾದ ನಂತರ ಸ್ಥಳಕ್ಕೆ ಉಪತಹಸೀಲ್ದಾರ ಮಾನವಿ ಪತ್ರ ಪಡೆಯಲು ಆಗಮಿಸಿದಾಗ ಎಬಿವಿಪಿ ಮುಖಂಡ ಸ್ಥಳಕ್ಕೆ  ಗ್ರೇಡ್-1 ತಹಸೀಲ್ದಾರ ಬರಬೇಕೆಂದು ಹಠ ಹಿಡಿದ. ಇದಕ್ಕೆ ಉಪತಹಸೀಲ್ದಾರ ಗರಂ ಆಗಿ ವಾಪಾಸು ಹೋಗಲು ಮುಂದಾದಾಗ ಪೋಲಿಸರ ಮತ್ತೆ ವಾಪಸು ಕರೆಸಿಕೊಂಡು ಮನವಿ ಪತ್ರ ಪಡೆಯಲು ಹೇಳಿದರು.

ನಂತರ ಸುಮಾರು ಒಂದು ಕೀಮಿ ವಾಹನಗಳ ಸಂಚಾರ ದಟ್ಟಣೆಯಾದ ಸಮಯದಲ್ಲಿ ಎಬಿವಿಪಿ ಮುಖಂಡ ಪೋಲಿಸರ ವಿರುದ್ಧ ಮತ್ತೆ ವಾಗ್ವಾದಕ್ಕೆ ಇಳಿದ ಕಾರಣ ಶಹರ ಪೋಲಿಸರು ಎಬಿವಿಪಿ ಮುಖಂಡನ ಬಂಧನಕ್ಕೆ ಮುಂದಾದ ಘಟನೆ ನಡೆಯಿತು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!